Udyogini Loan apply online : ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ 3 ಲಕ್ಷದವರೆಗೆ ಸಾಲ ಸಿಗುತ್ತೆ. 1.50 ಲಕ್ಷದವರೆಗೆ ಸಾಲ ಮನ್ನಾ ಆಗುತ್ತೆ.

Udyogini Loan apply online

Udyogini Loan apply online : ಯಾವುದೇ ಬಡ್ಡಿ ಇಲ್ಲದೆ ಗರಿಷ್ಠ 3 ಲಕ್ಷದವರೆಗೆ ಸಾಲ ಸಿಗುತ್ತೆ. 1.50 ಲಕ್ಷದವರೆಗೆ ಸಾಲ ಮನ್ನಾ ಆಗುತ್ತೆ. ಮಹಿಳೆಯರು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹಲವು ಯೋಜನೆಗಳು ಜಾರಿಗೆ ಬಂದಿವೆ. ಅವುಗಳಲ್ಲಿ ವಿಶೇಷ ಗಮನಸೆಳೆಯುವ ಯೋಜನೆ ಎಂದರೆ ಉದ್ಯೋಗಿನಿ ಯೋಜನೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಗರಿಷ್ಠ 3 ಲಕ್ಷವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಜೊತೆಗೆ ಕೆಲ ವರ್ಗದ ಮಹಿಳೆಯರಿಗೆ … Read more

Tata trust Scholarship : ಬಡ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ Tata Trusts ವತಿಯಿಂದ ₹1 ಲಕ್ಷವರೆಗೆ ಸ್ಕಾಲರ್‌ಶಿಪ್!

Tata trust Scholarship

Tata trust Scholarship : ಬಡ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ Tata Trusts ವತಿಯಿಂದ ₹1 ಲಕ್ಷವರೆಗೆ ಸ್ಕಾಲರ್‌ಶಿಪ್! ಭಾರತದಲ್ಲಿ ಉನ್ನತ ಶಿಕ್ಷಣದ ವೆಚ್ಚ ದಿನೇದಿನೇ ಹೆಚ್ಚುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳಿಗೆ ಡಿಗ್ರಿ, ಡಿಪ್ಲೊಮಾ ಅಥವಾ ITI ಕೋರ್ಸ್‌ಗಳನ್ನು ಮುಂದುವರಿಸುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲೇ ಟಾಟಾ ಟ್ರಸ್ಟ್‌ಗಳ ಮೂಲಕ ಜಾರಿಯಾಗಿರುವ ಸ್ಕಾಲರ್‌ಶಿಪ್ ಯೋಜನೆ ಅರ್ಹ ವಿದ್ಯಾರ್ಥಿಗಳಿಗೆ ಮಹತ್ವದ ಆರ್ಥಿಕ ನೆರವನ್ನು ಒದಗಿಸುತ್ತಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳು ಗರಿಷ್ಠ ₹1,00,000 ವರೆಗೆ ಸಹಾಯ … Read more

Indira Kit Yojane 2026 : BPL ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್, ಇಂದಿರಾ ಕಿಟ್ ವಿತರಣೆ ಆರಂಭ!

Indira Kit Yojana 2026

Indira Kit Yojane 2026 : BPL ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್! ಇಂದಿರಾ ಕಿಟ್ ವಿತರಣೆ ಆರಂಭ! ಕರ್ನಾಟಕದ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಆಹಾರ ಭದ್ರತೆ, ಪೌಷ್ಟಿಕಾಂಶ ಮತ್ತು ಬಡ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ “ಇಂದಿರಾ ಕಿಟ್ ಯೋಜನೆ” ಜಾರಿಗೆ ಬರಲಿದ್ದು, ಅಗತ್ಯ ಆಹಾರ ವಸ್ತುಗಳನ್ನು ನೇರವಾಗಿ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ, ಈ … Read more

Update on Gruhalakshmi : ಗೃಹ ಲಕ್ಷ್ಮಿ e-KYC ಹೊಸ ನಿಯಮ ಮತ್ತು ಜಿಲ್ಲಾವಾರು ಹಣ ಜಮೆಯ ಲೈವ್ ಅಪ್ಡೇಟೆಡ್

Update on Gruhalakshmi

Update on Gruhalakshmi : ಗೃಹ ಲಕ್ಷ್ಮಿ e-KYC ಹೊಸ ನಿಯಮ ಮತ್ತು ಜಿಲ್ಲಾವಾರು ಹಣ ಜಮೆಯ ಲೈವ್ ಅಪ್ಡೇಟೆಡ್ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತಿರುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವ ಈ ಯೋಜನೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ದೊಡ್ಡ ನೆರವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ e-KYC ಕುರಿತಾಗಿ ಹಲವಾರು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, … Read more

Railway recruitment 2026 : 5349 ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2026 ಫೆಬ್ರವರಿ 21ರಿಂದ ಅರ್ಜಿ ಆರಂಭ.

Railway recruitment 2026

Railway recruitment 2026 : 5349 ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2026 ಫೆಬ್ರವರಿ 21ರಿಂದ ಅರ್ಜಿ ಆರಂಭ. ರಾಜ್ಯದ ಉದ್ಯೋಗಾಕಾಂಕ್ಷಿ ಯುವಕರಿಗೆ ಮಹತ್ವದ ಅವಕಾಶ ಒದಗಿಸುವ ದೊಡ್ಡ ಪ್ರಮಾಣದ ಅಪ್ರೆಂಟಿಸ್ ನೇಮಕಾತಿ ಪ್ರಕಟವಾಗಿದೆ. ಒಟ್ಟು 5349 ಅಪ್ರೆಂಟಿಸ್ ಹುದ್ದೆಗಳು 2026ರಲ್ಲಿ ಭರ್ತಿ ಮಾಡಲಾಗುತ್ತಿದ್ದು, ಫೆಬ್ರವರಿ 21ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ತಾಂತ್ರಿಕ ಮತ್ತು ಅತಾಂತ್ರಿಕ ವಿಭಾಗಗಳನ್ನು ಒಳಗೊಂಡಿರುವ ಈ ನೇಮಕಾತಿ, ಹೊಸದಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದವರಿಗೂ ಹಾಗೂ ಅನುಭವವಿಲ್ಲದ ಅಭ್ಯರ್ಥಿಗಳಿಗೂ ವೃತ್ತಿಜೀವನದ ಉತ್ತಮ ಆರಂಭವನ್ನು ನೀಡಲಿದೆ. … Read more

Weather forecast karnataka : ಬೆಂಗಳೂರು ಸೇರಿ ರಾಜ್ಯದ ಈ 11 ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್, ವರುಣನ ಆರ್ಭಟ!

Weather forecast karnataka

Weather forecast karnataka : ಬೆಂಗಳೂರು ಸೇರಿ ರಾಜ್ಯದ ಈ 11 ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್, ವರುಣನ ಆರ್ಭಟ! ಬೆಂಗಳೂರು: ಫೆಬ್ರವರಿ ಅಂತ್ಯಕ್ಕೆ ರಾಜ್ಯದಲ್ಲಿ ಬೇಸಿಗೆಯ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದೆ. ಹಲವೆಡೆ ಮಧ್ಯಾಹ್ನದ ಬಿಸಿಲು ತೀವ್ರವಾಗಿದ್ದು, ಜನರು ಈಗಾಗಲೇ ಸೆಕೆಗೆ ಹೈರಾಣಾಗುತ್ತಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ ಇಂದು (Feb. 25) ರಾಜ್ಯದ ಕೆಲವು ಭಾಗಗಳಿಗೆ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. … Read more

Gold Rate February 25 : ಮದುವೆಗೆ ಆಭರಣ, ಇಂದು ಒಡವೆ ಮಾಡಿಸೋರಿಗೆ ಲಾಭನೋ, ನಷ್ಟನೋ? ಅಂಗಡಿಗೆ ಹೋಗುವ ಮುನ್ನ ಇಂದಿನ ದರ ನೋಡಿ.

Gold Rate Today

Gold Rate February 25 : ಮದುವೆಗೆ ಆಭರಣ, ಇಂದು ಒಡವೆ ಮಾಡಿಸೋರಿಗೆ ಲಾಭನೋ, ನಷ್ಟನೋ? ಅಂಗಡಿಗೆ ಹೋಗುವ ಮುನ್ನ ಇಂದಿನ ದರ ನೋಡಿ. ಬೆಂಗಳೂರು: ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇರುವುದು ನಿಮಗೆ ಈಗಿನ ದಿನದ ಹೆಡ್‌ಲೈನ್‌ ಆಗಿದೆ. ಕೆಲವರು ಮದುವೆ ಅಥವಾ ಪ್ರಯೋಜನಕ್ಕಾಗಿ ಇಂದು ಬಹಳಷ್ಟು ಚಿನ್ನ ಖರೀದಿಸುವ ಯೋಚನೆ ಮಾಡುತ್ತಿದ್ದರೂ, ಮಾರುಕಟ್ಟೆಯಲ್ಲಿ ಬೆಲೆಯ ತಿರುವಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. International Gold Market-ನಲ್ಲಿ ಡಾಲರ್ ಮೌಲ್ಯದ ಏರಿಳಿತಗಳು, ಜಾಗತಿಕ ಬೇಡಿಕೆ-ಬಳಿಕೆ ಮತ್ತು ಬಡ್ಡಿದರ ತಿರುವುಗಳು … Read more

Post office high return scheme : ಕೇವಲ ಇಸ್ಟೇ ಹಣ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ, 5 ವರ್ಷ ತನಕ ಪ್ರತಿ ತಿಂಗಳು ಸಿಗುತ್ತೇ ₹9,250!

Post office high return scheme

Post office high return scheme : ಕೇವಲ ಇಸ್ಟೇ ಹಣ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ, 5 ವರ್ಷ ತನಕ ಪ್ರತಿ ತಿಂಗಳು ಸಿಗುತ್ತೇ ₹9,250! ಇಂದಿನ ಎಐ ಯುಗದಲ್ಲಿ ಉದ್ಯೋಗದ ಭದ್ರತೆ ಬಗ್ಗೆ ಸ್ಪಷ್ಟತೆ ಇಲ್ಲ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷವಾಗಿ ಭವಿಷ್ಯದ ಆದಾಯದ ಬಗ್ಗೆ ಆತಂಕ ಸಹಜ. ಇಂತಹ ಸಂದರ್ಭದಲ್ಲಿ ಪ್ರತಿ ತಿಂಗಳು ಖಚಿತವಾಗಿ ಹಣ ಬರುತ್ತಿರಬೇಕು ಎನ್ನುವುದು ಬಹುತೇಕರ ಆಸೆ. ಇದೇ ಕಾರಣಕ್ಕೆ ಅಂಚೆ ಇಲಾಖೆಯ Post Office Monthly … Read more

Ration Card Correction : ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ! ಯಾವೆಲ್ಲ ತಿದ್ದುಪಡಿ ಮಾಡಿಸಬಹುದು? ಹೊಸ ಪಡಿತರ ಚೀಟಿ ಅರ್ಜಿ ಯಾವಾಗ?

Ration Card Correction

Ration Card Correction : ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ! ಯಾವೆಲ್ಲ ತಿದ್ದುಪಡಿ ಮಾಡಿಸಬಹುದು? ಹೊಸ ಪಡಿತರ ಚೀಟಿ ಅರ್ಜಿ ಯಾವಾಗ? ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಹತ್ವದ ಮಾಹಿತಿ ಹೊರಬಂದಿದೆ. ತಾಂತ್ರಿಕ ಕಾರಣಗಳಿಂದ ಕೆಲವು ದಿನಗಳ ಕಾಲ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಇದೀಗ ಪುನರಾರಂಭಗೊಂಡಿದೆ. ಇದರಿಂದ ಹೆಸರು ತಪ್ಪು, ವಿಳಾಸ ಬದಲಾವಣೆ ಅಥವಾ ಸದಸ್ಯರ ಸೇರ್ಪಡೆ ಸಮಸ್ಯೆಯಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅಡಚಣೆ ಅನುಭವಿಸುತ್ತಿದ್ದವರಿಗೆ ದೊಡ್ಡ ನಿರಾಳತೆ … Read more

Gruhalakshmi Current update : 26ನೇ ಕಂತಿನ ಗೃಹಲಕ್ಷ್ಮಿ ಸದ್ಯದ ಅಪ್ಡೇಟೆಡ್, 21 ಜಿಲ್ಲೆಗಳಿಗೆ ಹಣ ಜಮಾ.

Gruhalakshmi Current update

Gruhalakshmi Current update : 26ನೇ ಕಂತಿನ ಗೃಹಲಕ್ಷ್ಮಿ ಸದ್ಯದ ಅಪ್ಡೇಟೆಡ್, 21 ಜಿಲ್ಲೆಗಳಿಗೆ ಹಣ ಜಮಾ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 26ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ. ಫೆಬ್ರವರಿ 17ರಿಂದ ಹಂತ ಹಂತವಾಗಿ ಡಿಬಿಟಿ (Direct Benefit Transfer) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ. ಈಗಾಗಲೇ ಅಂದಾಜು 55 ರಿಂದ 60 ಪ್ರತಿಶತ ಫಲಾನುಭವಿಗಳಿಗೆ ಹಣ ವರ್ಗಾವಣೆಗೊಂಡಿದೆ ಎಂದು ಅಧಿಕೃತ ವಲಯಗಳಿಂದ ತಿಳಿದುಬಂದಿದೆ. ಈ ಬಾರಿ … Read more

?>