Weather forecast karnataka : ಬೆಂಗಳೂರು ಸೇರಿ ರಾಜ್ಯದ ಈ 11 ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್, ವರುಣನ ಆರ್ಭಟ!

Weather forecast karnataka

Weather forecast karnataka : ಬೆಂಗಳೂರು ಸೇರಿ ರಾಜ್ಯದ ಈ 11 ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್, ವರುಣನ ಆರ್ಭಟ! ಬೆಂಗಳೂರು: ಫೆಬ್ರವರಿ ಅಂತ್ಯಕ್ಕೆ ರಾಜ್ಯದಲ್ಲಿ ಬೇಸಿಗೆಯ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದೆ. ಹಲವೆಡೆ ಮಧ್ಯಾಹ್ನದ ಬಿಸಿಲು ತೀವ್ರವಾಗಿದ್ದು, ಜನರು ಈಗಾಗಲೇ ಸೆಕೆಗೆ ಹೈರಾಣಾಗುತ್ತಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ ಇಂದು (Feb. 25) ರಾಜ್ಯದ ಕೆಲವು ಭಾಗಗಳಿಗೆ ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. … Read more

Pm kisan E-KYC: ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಪಡೆಯಲು ‘ಇ-ಕೆವೈಸಿ’ ಕಡ್ಡಾಯ! ರೈತರು ಏನೂ ಮಾಡಬೇಕು ಗೊತ್ತೇ..?

Pm kisan E-KYC

Pm kisan E-KYC: ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಪಡೆಯಲು ‘ಇ-ಕೆವೈಸಿ’ ಕಡ್ಡಾಯ! ರೈತರು ಏನೂ ಮಾಡಬೇಕು ಗೊತ್ತೇ..? ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ಆರ್ಥಿಕ ಸಹಾಯ ಪಡೆಯುತ್ತಿರುವ ರೈತರಿಗೆ ಕೃಷಿ ಇಲಾಖೆ ಮಹತ್ವದ ಸೂಚನೆ ನೀಡಿದೆ. ಮುಂದಿನ ಕಂತಿನ ಹಣ ಖಾತೆಗೆ ಜಮೆಯಾಗಬೇಕಾದರೆ, ಫಲಾನುಭವಿಗಳು ಕಡ್ಡಾಯವಾಗಿ e-KYC ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಕೇಂದ್ರ ಗುರುತಿನ ಸಂಖ್ಯೆಯನ್ನು ಪಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯದಲ್ಲಿನ ರೈತರ ಮಾಹಿತಿಯನ್ನು … Read more

Adike rete February 24 : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂತು ಬಂಪರ್ ಬೆಲೆ ಲಕ್ಷದ ಗಡಿಯಲ್ಲಿ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?

Adike rete February 24

Adike rete February 24 : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂತು ಬಂಪರ್ ಬೆಲೆ ಲಕ್ಷದ ಗಡಿಯಲ್ಲಿ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.? ರೈತ ಬಾಂಧವರೇ, ಅಡಿಕೆ ಮಾರುಕಟ್ಟೆಗೆ ಸರಕು ಕಳಿಸುವ ಯೋಚನೆಯಲ್ಲಿದ್ದರೆ ಇಂದಿನ ವರದಿ ನಿಮಗೆ ಸಹಾಯಕವಾಗಬಹುದು. ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ವ್ಯವಹಾರ ಚುರುಕುಗೊಂಡಿದ್ದು, ವಿಶೇಷವಾಗಿ ಉತ್ತಮ ಗುಣಮಟ್ಟದ ಅಡಿಕೆಗೆ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕೆಲವು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರವಾಗಿದ್ದರೂ, ಶಿವಮೊಗ್ಗದಲ್ಲಿ ಗುಣಮಟ್ಟದ ಸರಕುಗಳಿಗೆ ಗಮನಾರ್ಹ ಏರಿಕೆ ಕಂಡುಬಂದಿದೆ. … Read more

Red chilli market price : ಗೆಲುವಿನ ಘಾಟು ಎಬ್ಬಿಸಿದ ʼಕೆಂಪು ಬೆಡಗಿʼ ದಾಖಲೆಯ ಧಾರಣೆ ಕಂಡ ಬ್ಯಾಡಗಿ ಮೆಣಸಿನಕಾಯಿ.

Red chilli market price

Red chilli market price : ಗೆಲುವಿನ ಘಾಟು ಎಬ್ಬಿಸಿದ ʼಕೆಂಪು ಬೆಡಗಿʼ ದಾಖಲೆಯ ಧಾರಣೆ ಕಂಡ ಬ್ಯಾಡಗಿ ಮೆಣಸಿನಕಾಯಿ. ಬ್ಯಾಡಗಿ ಮೆಣಸಿನಕಾಯಿ: 89,999 ರೂ. ದಾಖಲೆ ಬೆಲೆ – GI ಗೌರವದ ಜೊತೆ ರೈತರ ಭವಿಷ್ಯಕ್ಕೆ ಹೊಸ ಭರವಸೆ ಕ್ವಿಂಟಲ್‌ಗೆ 1 ಲಕ್ಷ ಗಡಿ ದಾಟುವ ನಿರೀಕ್ಷೆ; ಉತ್ಪಾದನೆ ಕಡಿಮೆ, ಬೇಡಿಕೆ ಹೆಚ್ಚಳದಿಂದ ಐತಿಹಾಸಿಕ ಏರಿಕೆ ಕರ್ನಾಟಕದ ಕೃಷಿ ಪರಂಪರೆಯ ಹೆಮ್ಮೆ ಎನ್ನಬಹುದಾದ ಬ್ಯಾಡಗಿ ಮೆಣಸಿನಕಾಯಿ ಈ ಬಾರಿ ಇತಿಹಾಸ ನಿರ್ಮಿಸಿದೆ. ಗದಗ ಜಿಲ್ಲೆಯ ರೈತ … Read more

Pm kisan new update 2026 : ಪಿಎಂ ಕಿಸಾನ್ ಅರ್ಹ ರೈತರು ₹6000 ಹಣ ಪಡೆಯಲು ಇಲ್ಲಿ ಅರ್ಜಿ ಹಾಕಿ ನೋಂದಣಿ ಮಾಡಿಕೊಳ್ಳಿ

Pm kisan new update 2026

Pm kisan new update 2026 : ಪಿಎಂ ಕಿಸಾನ್ ಅರ್ಹ ರೈತರು ₹6000 ಹಣ ಪಡೆಯಲು ಇಲ್ಲಿ ಅರ್ಜಿ ಹಾಕಿ ನೋಂದಣಿ ಮಾಡಿಕೊಳ್ಳಿ ಭಾರತದ ಕೃಷಿ ಕ್ಷೇತ್ರಕ್ಕೆ ಬಲ ತುಂಬುವ ಪ್ರಮುಖ ಕೇಂದ್ರ ಯೋಜನೆಗಳಲ್ಲೊಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan). ಈ ಯೋಜನೆಯಡಿ ದೇಶಾದ್ಯಂತ ಅರ್ಹ ರೈತರಿಗೆ ಪ್ರತಿ ವರ್ಷ ₹6,000 ಹಣವನ್ನು ₹2,000 ರಂತೆ 3 ಸಮಾನ ಕಂತುಗಳಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 2026ರಲ್ಲಿ ನೋಂದಣಿ ಹಾಗೂ … Read more

Adike rate today live : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂತು ಬಂಪರ್ ಬೆಲೆ ಲಕ್ಷದ ಗಡಿಯಲ್ಲಿ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ?

Adike rate today live

Adike rate today live : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂತು ಬಂಪರ್ ಬೆಲೆ ಲಕ್ಷದ ಗಡಿಯಲ್ಲಿ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.? ಕರ್ನಾಟಕ ಅಡಿಕೆ ಮಾರುಕಟ್ಟೆ ಅಪ್ಡೇಟ್ 2026 ಶಿವಮೊಗ್ಗದಲ್ಲಿ ಲಕ್ಷದ ಗಡಿಗೆ ಸಮೀಪಿಸಿದ ದರ, ರಾಜ್ಯಾದ್ಯಂತ ಸ್ಥಿರ ವ್ಯವಹಾರ ರೈತ ಬಾಂಧವರೇ, ನೀವು ಅಡಿಕೆ ಚೀಲಗಳನ್ನು ಮಂಡಿಗೆ ತೆಗೆದುಕೊಂಡು ಹೋಗುವ ಯೋಚನೆ ಮಾಡುತ್ತಿದ್ದೀರಾ? ಅಥವಾ ಮನೆಯಲ್ಲೇ ಕೂತು ಇಂದಿನ ರೇಟ್ ಎಷ್ಟು ಇರಬಹುದು ಎಂದು ಲೆಕ್ಕ ಹಾಕುತ್ತಿದ್ದೀರಾ? ಇಂದಿನ ಮಾರುಕಟ್ಟೆ ವರದಿ … Read more

PM Kisan Pending Payment Update: ಪಿಎಂ-ಕಿಸಾನ್ ಬಾಕಿ ಹಣ ಬಿಡುಗಡೆ, ನಿಮಗೆ ಹಣ ಬರಬೇಕಾದರೆ ತಪ್ಪದೆ ಹೀಗೆ ಮಾಡಲೇಬೇಕು.

PM Kisan Pending Payment Update: ಪಿಎಂ ಕಿಸಾನ್ ಬಾಕಿ ಹಣ ಬಿಡುಗಡೆ, ನಿಮಗೆ ಹಣ ಬರಬೇಕಾದರೆ ತಪ್ಪದೆ ಹೀಗೆ ಮಾಡಲೇಬೇಕು. ಕರ್ನಾಟಕದ ಸಾವಿರಾರು ರೈತ ಕುಟುಂಬಗಳಿಗೆ ಕಳೆದ ಕೆಲವು ತಿಂಗಳುಗಳಿಂದ ಕಾಯುತ್ತಿದ್ದ ಆರ್ಥಿಕ ಸಹಾಯ ಇದೀಗ ಕೈಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ತಾಂತ್ರಿಕ ತೊಂದರೆಗಳಿಂದ ಹಣ ಸಿಗದೆ ಉಳಿದಿದ್ದ ಸುಮಾರು 22 ಸಾವಿರಕ್ಕೂ ಹೆಚ್ಚು ಅರ್ಹ ರೈತರನ್ನು ಮರುಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ … Read more

Krushi bhagya yojane : ರೈತರಿಗೆ ಸಿದ್ದರಾಮಯ್ಯ ಭರ್ಜರಿ ಗುಡ್ ನ್ಯೂಸ್, ಕೃಷಿಭಾಗ್ಯ ಯೋಜನೆಗೆ ಮರು ಚಾಲನೆ, ನೀವು ಹೇಗೆ ಅರ್ಜಿ ಹಾಕಬೇಕು?

Krushi bhagya yojane

Krushi bhagya yojane : ರೈತರಿಗೆ ಸಿದ್ದರಾಮಯ್ಯ ಭರ್ಜರಿ ಗುಡ್ ನ್ಯೂಸ್, ಕೃಷಿಭಾಗ್ಯ ಯೋಜನೆಗೆ ಮರು ಚಾಲನೆ, ನೀವು ಹೇಗೆ ಅರ್ಜಿ ಹಾಕಬೇಕು? ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ 1000 ದಿನಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಸಮುದಾಯಕ್ಕೆ ಒಂದು ದೊಡ್ಡ ಸುದ್ದಿಯನ್ನು ನೀಡಿದ್ದಾರೆ. ಹಾವೇರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಾ, ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ‘ಕೃಷಿಭಾಗ್ಯ ಯೋಜನೆ’ಗೆ ಮರುಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮಳೆನೀರು ಅವಲಂಬಿತ ಪ್ರದೇಶಗಳ … Read more

Sprinkler & Drip Irrigation Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ, ಸ್ಪ್ರಿಂಕ್ಲರ್ ಸೆಟ್ ಪಡೆಯಲು ಸರ್ಕಾರದಿಂದ 90% ಸಬ್ಸಿಡಿ, ಈಗಲೇ ಅರ್ಜಿ ಹಾಕಿ.

Sprinkler & Drip Irrigation Scheme

Sprinkler & Drip Irrigation Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ, ಸ್ಪ್ರಿಂಕ್ಲರ್ ಸೆಟ್ ಪಡೆಯಲು ಸರ್ಕಾರದಿಂದ 90% ಸಬ್ಸಿಡಿ, ಈಗಲೇ ಅರ್ಜಿ ಹಾಕಿ. ಕರ್ನಾಟಕದ ರೈತರು ನೀರಿನ ಕೊರತೆಯಿಂದ ಬೆಳೆಗಳನ್ನು ಕಳೆದುಕೊಳ್ಳುವ ಸಂದರ್ಭಗಳು ಹೆಚ್ಚಾಗುತ್ತಿವೆ. ಬೇಸಿಗೆಯಲ್ಲಿ ಬಾವಿಗಳು ಒಣಗುವುದು, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿಯುವುದು ಸಾಮಾನ್ಯವಾಗಿದೆ. ಈ ಸವಾಲುಗಳನ್ನು ಎದುರಿಸಲು ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಸ್ಪ್ರಿಂಕ್ಲರ್ ಮತ್ತು ಡ್ರಿಪ್ ನೀರಾವರಿ ವ್ಯವಸ್ಥೆಗಳಿಗೆ ಗರಿಷ್ಠ 90% ಸಹಾಯಧನ ನೀಡಲಾಗುತ್ತಿದೆ. … Read more

Ganga Kalyana Yojane link : ಬೋರವೆಲ್ ಕೊರೆಸಲು ರೈತರಿಗೆ ₹4.25 ಲಕ್ಷ ಸಹಾಯಧನ,2026 ರ ಹೊಸ ಅರ್ಜಿ ಆರಂಭ ಈಗಲೇ ಅರ್ಜಿ ಸಲ್ಲಿಸಿ .

Ganga Kalyana Yojane link

Ganga Kalyana Yojane link : ಬೋರವೆಲ್ ಕೊರೆಸಲು ರೈತರಿಗೆ ₹4.25 ಲಕ್ಷ ಸಹಾಯಧನ,2026 ರ ಹೊಸ ಅರ್ಜಿ ಆರಂಭ ಈಗಲೇ ಅರ್ಜಿ ಸಲ್ಲಿಸಿ . ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮಳೆಯ ಮೇಲೆ ಅವಲಂಬಿತವಾಗಿರುವುದು ಸಾಮಾನ್ಯ. ಹವಾಮಾನ ಬದಲಾವಣೆ ಮತ್ತು ಅನಿಶ್ಚಿತ ಮಳೆಯಿಂದ ಬೆಳೆಗಳು ಹಾನಿಗೊಳಗಾಗುತ್ತಿವೆ. ಸಣ್ಣ ಮತ್ತು ಅತಿ ಸಣ್ಣ ರೈತರು ನೀರಾವರಿ ಸೌಲಭ್ಯಗಳ ಕೊರತೆಯಿಂದ ಕಷ್ಟಪಡುತ್ತಿದ್ದಾರೆ. ಈ ಸವಾಲುಗಳನ್ನು ಎದುರಿಸಲು ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ … Read more

?>